ಇಂದು ದೇಶದ 68ನೆಯ ಸ್ವಾತಂತ್ರ್ಯ
ದಿನಾಚರಣೋತ್ಸವದ ಸಂತಸದ ಸುಗ್ಗಿಯಲ್ಲಿ ಎಲ್ಲರೂ ಮೈಮರೆತ
ಕ್ಷಣ. ಈ

![]() |
“ಪಿಂಗಳಿ ವೆಂಕಯ್ಯ” |
ಬಿಸಿನೆತ್ತರಿನ ನಮ್ಮ ಯುವ ಜನತೆ ಸಂಕಷ್ಟದ ಸಂಕೋಲೆಗಳನ್ನು ದಾಟಬೇಕಾಗಿದೆ. ಅರಿವಿನ
ಸಿದ್ಧಿಗೆ ಭ್ರಮರದಂತೆ ಹೂಗಳ ಸುಗಂಧ ಹಿರಬೇಕಾಗಿದೆ. ಅಂತಹ ಹೂಗಳು ಬಾಡಿದರೂ, ತನ್ನ ಮಾಸದ ಸುಗಂಧದ
ಕಂಪಿಂದು ಎಲ್ಲೆಡೆ ಪಸರಿಸುತ್ತ ಬೆಳಕಾಗುತ್ತಿದೆ. ಆ ಸಾಲಿನಲ್ಲಿ ಮೆರೈಸಿದರೂ ಯಾರೂ ಕಂಡರಿಯದ
ಮಹತೇಜ ದೇಶದ ಏಕತೆಗಾಗಿ, ಭಾರತೀಯರ ಧೈನ್ಯತೆಗಾಗಿ, ನಮ್ಮ ಕ್ರಾಂತಿ, ಶಾಂತಿ ಮತ್ತು ಸಮೃದ್ಧಿ
ಅಸ್ತ್ರವ ಸೂಚಿಸುವ, ದೈನಂದಿನ 24 ಗಂಟೆಗಳ ಎಚ್ಚರ ಗಂಟೆಯನ್ನು ಸದಾ ಮೊಳಗಿಸುವ ನಮ್ಮ ಕೇಸರಿ,ಬಿಳಿ
ಮತ್ತು ಹಸಿರು ತ್ರಿವರ್ಣ ರಾಷ್ಟ್ರ ಧ್ವಜದ ವಿನ್ಯಾಸಕಾರ, ತಿರಂಗದ ನೇತಾರ ಶ್ರೀಯುತ “ಪಿಂಗಳಿ
ವೆಂಕಯ್ಯ”ನ ಸ್ಮರಣೆ ಅಕ್ಷಿಯ ಬೊಂಬೆಯಲ್ಲಿ ಚಿತ್ತಾರ
ಕುಂಚದಲ್ಲಿ ಬಿತ್ತನೆ ಅಗತ್ಯ ತೋರಿದೆ.

ಪ್ರೀಯ ನಗಾರಿಯ ಕೇಳುಗರಿಗೆ 68ನೇಯ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
No comments:
Post a Comment