Wednesday, August 13, 2014

ರಾಜಕೀಯ ರಣತಂತ್ರ


                             ಚಿಂತೆ
ಗತಕಾಲದ ರಾಜಕೀಯಕ್ಕೆ
      ಸುಭದ್ರ ಸರಕಾರದ ಚಿಂತೆ,
ಪ್ರಸಕ್ತ ಸರಕಾರಕ್ಕೆ
      ರಾಜಕೀಯ ಸುಭದ್ರತೆಯ ಚಿಂತೆ ||

       
                      ಧೋರಣೆ
ಅಂದಿಗೆ..
ಗಾಂಧೀಜಿಯ ಉಪವಾಸ ಮಂತ್ರ
ಭಾರತಕ್ಕೆ ಸ್ವಾತಂತ್ರ್ಯ ಧಾರಣೆ
ಇಂದಿನ ಪಕ್ಷರಾಜಕೀಯದ ರಣತಂತ್ರ
ಪ್ರಜಾಪ್ರಭುತ್ವದ ಧೋರಣೆ.

                             

ಇಂದಿಗೆ...
ಅಂದಿನ ಪಕ್ಷರಾಜಕೀಯದ ರಣತಂತ್ರ
ಪ್ರಜಾಪ್ರಭುತ್ವದ ಧೋರಣೆ
ಮೋದಿಯ ರಾಜಕೀಯ ಮಂತ್ರ
ಭಾರತಕ್ಕೆ ಮತ್ತೊಮ್ಮೆ ಸ್ವಾತಂತ್ರ್ಯ ಧಾರಣೆ.
           


No comments:

Post a Comment